top of page
ಮುಂಡಗೋಡ


ಹಾವು ಕಡಿದು ಅಂಗನವಾಡಿಗೆ ಹೋಗಿದ್ದ ಬಾಲಕಿ ಸಾವು
ಮುಂಡಗೋಡ ಪಟ್ಟಣದ ಮಾರಿಕಾಂಬಾ ಅಂಗನವಾಡಿಗೆ ಹೋಗಿದ್ದ ಬಾಲಕಿಗೆ ಹಾವು ಕಡಿದು ಸಾವಿಗೀಡಾಗಿದ ಘಟನೆ ಮಂಗಳವಾರ ನಡೆದಿದೆ. ಮಾರಿಕಾಂಬಾ ನಗರದ ಮಯೂರಿ ಸುರೇಶ್ ಕುಂಬಳೆಪ್ಪನವರ...

ಚದುರಂಗ ಆಡೋದ್ರಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಕ್ಸ್ಪರ್ಟ್
ಗುಕೇಶ್ ವಿಶ್ವ ವಿಜೇತನಾದ ಮೇಲೆ ಎಲ್ಲೆಲ್ಲೂ ಚದುರಂಗದ್ದೇ ಸುದ್ದಿಯಾಗಿದೆ . ಅದರಲ್ಲೂ ಗುಕೇಶ್-ಪ್ರಗ್ಯಾನಂದ ಒಂದೇ ಶಾಲೆಯವರು, ಅವರಿಗೆ ಒಬ್ಬರೇ ಗುರುಗಳು ಎನ್ನುವುದು...


ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳಿಗೆ ಮೆರವಣಿಗೆ ಸ್ವಾಗತ
ಮುಂಡಗೋಡ: ಅಯ್ಯಪ್ಪಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ರಜತ ಮಹೋತ್ಸವ ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ಕರ್ಕಿ ಜ್ಞಾನೇಶ್ವರಿ ಪೀಠದ...


ಮುಂಡಗೋಡ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಚುನಾವಣೆ
ಮುಂಡಗೋಡ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಹಾಗೂ ಚವಡಳ್ಳಿ ಮಲವಳ್ಳಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಚುನಾವಣೆಯೂ ಶುಕ್ರವಾರ ಬಿರುಸಿನ ...


ಡಿಪೋ ಉದ್ಘಾಟನೆ ಆದರೂ ಆರಂಭವಾಗದ ಬಸ್ ಸೇವೆ
ಹೊಸದಾಗಿ ನಿರ್ಮಾಣಗೊಂಡ ಬಸ್ ಡಿಪೋ ಮುಂಡಗೋಡ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಎಪಿಎಂಸಿ ಪಕ್ಕದಲ್ಲಿ ಕೋಟ್ಯಾಂತರ ವ್ಯಯಮಾಡಿ ಸುಸಜ್ಜಿತ ಬಸ್ ಡಿಪೋ ಉದ್ಘಾಟನೆಗೊಂಡು...


ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಎಮ್. ಜೆಕಿಂಗ್ಸ್ ತಂಡ
ಮುಂಡಗೋಡದಲ್ಲಿ ನಡೆದ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ ೫ ನೇ ಆವೃತ್ತಿಯಲ್ಲಿ ಎಮ್. ಜೆಕಿಂಗ್ಸ್ ತಂಡವು ೫೫ ರನ್ ಅಂತರದಲ್ಲಿ ಗೆಲ್ಲುವುದರ ಮುಲಕ ಚಾಂಪಿಯಯ್ ಪಟ್ಟ...


ಬಿ.ಆರ್.ಅಂಬೇಡ್ಕರವರಿಗೆ ಅಪಮಾನ ಮಾಡಿದ ಗೃಹ ಸಚಿವ
ಮುಂಡಗೋಡ :ಪ್ರೋ.ಬಿ.ಕೃಷ್ಣಪ್ಪ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಮುಂಡಗೋಡ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು . ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್...


ಸಿ.ಟಿ ರವಿ ಅವಾಚ್ಯ ಪದ ಬಳಕೆ ಆರೋಪ : ಹೆಬ್ಬಾರ್ ಖಂಡನೆ
ಮುಂಡಗೋಡ: ಸಿ.ಟಿ ರವಿ ಅವರೇ ಆಗಲಿ ಯಾರೇ ಆಗಲಿ ಮಹಿಳೆಯರ ಬಗ್ಗೆ ಅಗೌರವಾಗಿ ನಡೆದುಕೊಳ್ಳುವ ರೀತಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ...


ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ್ ಸುಬ್ಬಯ್ಯನವರ್ ಆಯ್ಕೆ
ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾಳಗಿನಕೊಪ್ಪ ವಾರ್ಡಿನ ಶಿವರಾಜ ಸುಬ್ಬಯ್ಯನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ.ಪಂ...


ಡಿ .೩೦ ಕ್ಕೆ ಮುಂಡಗೋಡದಲ್ಲಿ ಕದಂಬ ಕನ್ನಡ ರಚನೆ ಮೆರವಣಿಗೆ
ಮುಂಡಗೋಡ: ಇಲ್ಲಿನ ಪುರಭವನದಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣೆ ಟ್ರಸ್ಟ್ ವತಿಯಿಂದ ಕದಂಬ ಕನ್ನಡ ಜಿಲ್ಲೆ ರಚನೆ ಬಗ್ಗೆ ಚರ್ಚೆ ಪೂರ್ವಭಾವಿ ಸಭೆ...


ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಹೊರಡಿಸಿದೆ.
ಇಂದು ಬೆಳಗ್ಗೆ 06:45ಕ್ಕೆ ಹವಾಮಾನ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಕುರಿತು ಆರೆಂಜ್ ಅಲರ್ಟ್ ಹೊರಡಿಸಿದ್ದು, ಮುಂದಿನ ಮೂರು...


ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿ, ದಂಪತಿಯನ್ನು 47 ಲಕ್ಷ ರೂ. ವಂಚಿಸಿದ ಪೊಲೀಸ್ ಅಧಿಕಾರಿಯ ಮಸೂದಿ!
ಪ್ರಕರಣದಲ್ಲಿ ಆರೋಪಿಯಾಗಿರುವ ನಗರ ಸಿಎಆರ್ ವಿಭಾಗದ ಹೆಡ್ ಕಾನ್ಸ್ಟೆಬಲ್ ಪ್ರಶಾಂತ್ ಕುಮಾರ್ ಮತ್ತು ಅವರ ಪತ್ನಿ ದೀಪಾ ಜೊತೆಗೆ ಇತರ ಇಬ್ಬರ ವಿರುದ್ಧವೂ ಕ್ರಮ...
bottom of page