top of page
ವಿಶೇಷ


ವಿಶ್ವ ಜಲ ದಿನದ ಮಹತ್ವ ಏನು ?
ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ಈ ದಿನ ನೀರಿನ ಮಹತ್ವವನ್ನು ಸಾರುವುದು ಮತ್ತು ಜಲ ಸಂರಕ್ಷಣೆಯ ಅಗತ್ಯವನ್ನು ಜನರಿಗೆ...


ಭೂಮಿಗೆ ಬಂದ ಬಳಿಕ ಗಗನಯಾತ್ರಿಗಳಿಗೆ ಯಾಕೆ ನಡೆಯಲು ಸಾಧ್ಯವಾಗೋದಿಲ್ಲ?
ಬೆಂಗಳೂರು: ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್, ಮತ್ತು ನಿಕ್ ಹೇಗ್ ಮಾರ್ಚ್ 19 ರಂದು ಭೂಮಿಗೆ ಮರಳಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ...


ಉಶಿರಾ ಹ್ಯಾಂಡಿಕ್ರಾಫ್ಟ್ಸ್ ಮೂಲಕ ಲಾವಂಚ ಹುಲ್ಲಿನ ಕಲಾಲೋಕ ಸೃಷ್ಟಿಸಿದ ಎಂ.ಡಿ.ಮ್ಯಾಥ್ಯೂ
ಭಟ್ಕಳ: ಇದೇನು ಮನೆಯೋ ಅಥವಾ ಗಂಧರ್ವ ಲೋಕವೋ?, ಇಲ್ಲಿನ ಆರ್ಟ್ ಗ್ಯಾಲರಿಗೆ ಕಾಲಿಟ್ಟರೆ ಸಾಕು ಆಹಾ, ಆ ಮುದವೇ ಬೇರೆ ಬಿಡಿ. ಹಾಗಾದರೆ ಯಾವ ಸ್ಥಳ? ಎಲ್ಲಿದೆ? ಇಷ್ಟು...


ದೇವರನ್ನು ಯಾವ ಸಮಯದಲ್ಲಿ ಪೂಜಿಸಿದರೆ ಒಳ್ಳೆಯದು?
ಸನಾತನ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಆದ್ದರಿಂದ, ಪ್ರತಿ ಮನೆಯಲ್ಲೂ ಕೆಲವು ದೇವತೆಗಳನ್ನು ಪೂಜಿಸಲಾಗುತ್ತದೆ. ದೈನಂದಿನ ಪೂಜೆಯನ್ನು ಮಾಡುವುದರಿಂದ,...


ಕೊಂಕಣ ರೈಲ್ವೆ ಪ್ರಯಾಣ : ನೈಸರ್ಗಿಕ ಸೌಂದರ್ಯದ ರಸದೌತಣ
ರೈಲಿನಲ್ಲಿ ದೀರ್ಘ ಪ್ರವಾಸ ಮಾಡುವ ಮಜಾನೇ ಬೇರೆ. ಇದು ಕೇವಲ ಅಗ್ಗದ ಸಾರಿಗೆ ಮಾತ್ರವಲ್ಲ, ಆರಾಮದಾಯಕವಾಗಿ ಗಮ್ಯಸ್ಥಾನವನ್ನು ತಲುಪಿಸುತ್ತದೆ. ಮಾರ್ಗದಲ್ಲಿ ಜಲಪಾತಗಳ...


ಭಾರತದಲ್ಲಿರುವ ಅತಿ ಭಯಾನಕ ರೈಲ್ವೆ ನಿಲ್ದಾಣಗಳು ಯಾವವು ಗೊತ್ತಾ?
ಭಾರತೀಯ ರೈಲುಗಳು ಜನಸಾಮಾನ್ಯರ ಅತ್ಯತ್ತುಮ ಸಾರಿಗೆಯಾಗಿದೆ. ಕೋಟ್ಯಾಂತರ ಜನರು ಪ್ರತಿನಿತ್ಯ ರೈಲುಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ...


ಕಪ್ಪತಗುಡ್ಡ ೧೮ ಪ್ರಾಣಿಗಳ ಆವಾಸ ಸ್ಥಾನ
ಗದಗ: ಔಷಧೀಯ ಸಸ್ಯಗಳ ಸ್ವರ್ಗವಾಗಿರುವ ಕಪ್ಪತಗುಡ್ಡದ 18 ಪ್ರಾಣಿಗಳ ಆವಾಸಸ್ಥಾನವಾಗಿದೆ ಎಂಬುದನ್ನು ಕೊಯಮತ್ತೂರು ಮೂಲದ ಸಲೀಂ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಅಂಡ್...


ರುದ್ರಪ್ರಯಾಗದ ತ್ರಿಯುಗೀನಾರಾಯಣ ದೇವಸ್ಥಾನ : ವಿವಾಹಕ್ಕೆ ಅತ್ಯಂತ ಪವಿತ್ರ ಸ್ಥಳ
ಉತ್ತರಾಖಂಡ್ನ ರುದ್ರಪ್ರಯಾಗ ಜಿಲ್ಲೆಯ ಹೃದಯಭಾಗದಲ್ಲಿರುವ ಪುರಾತನ ತ್ರಿಯುಗಿನಾರಾಯಣ ದೇವಾಲಯವು ರಾಷ್ಟ್ರಾದ್ಯಂತ ಮದುವೆಗೆ ಸಜ್ಜಾಗಿ ನಿಂತಿರುವ ಜೋಡಿಗಳ...


ಮೊದಲ ಜೀವಾಮೃತ: ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಎದೆಹಾಲು ಬ್ಯಾಂಕ್; ವಿಜಯಪುರ ಸರ್ಕಾರಿ ಆಸ್ಪತ್ರೆ ಸಜ್ಜು!
ಸುಶೇನಾ ಹೆಲ್ತ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು...


ಬಡತನದ ಬೇಗೆ ನಡುವೆಯೂ ವೈದ್ಯ ಪದವಿ ಗಳಿಸಿ ಸಮಾಜಕ್ಕೆ ಮಾದರಿಯಾಗಿರುವ ತುಮಕೂರಿನ ವೈದ್ಯ ಡಾ. ರಮೇಶ್ ಬಿ
ಈಗ ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕರಾಗಿರುವ ಡಾ ರಮೇಶ್ ಬಿ ಅವರು ತುಮಕೂರು ಜಿಲ್ಲೆಯ ಸಂತೆಮಾವತೂರಿನ ಸಣ್ಣ ಹಳ್ಳಿಯಲ್ಲಿ ರೈತ...


ಮಂಡ್ಯ: ಅನ್ನದಾತರಿಗಾಗಿ ಆರಂಭವಾಗಿದೆ ಭಾರತದ ಮೊದಲ 'ರೈತರ ಶಾಲೆ'!
ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ತೆಗೆದುಕೊಳ್ಳಲು ಉತ್ಸುಕರಾಗಿರುವವರನ್ನು ಸಬಲೀಕರಣಗೊಳಿಸುವುದು ಇದರ ಪ್ರಮುಖ...
bottom of page