top of page
ದೇಶ


ಮೆಹುಲ್ ಚೋಕ್ಸಿ ಬೆಲ್ಜಿಯಂ ನಲ್ಲಿ ಬಂಧನ !
ನವದೆಹಲಿ: ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್...
Ananthamurthy m Hegde
3 days ago1 min read


ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆ!
ನವದೆಹಲಿ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಅಭೂತಪೂರ್ವ ಸಾಧನೆಗೈದಿದ್ದು, 2025ರ ಆರ್ಥಿಕ ವರ್ಷದಲ್ಲಿ ಸೌರ ಸ್ಥಾಪಿತ ಸಾಮರ್ಥ್ಯ 100 GW ದಾಟಿದೆ ಎಂದು...
Ananthamurthy m Hegde
Apr 22 min read


ಮೋದಿ ಆರ್.ಎಸ್.ಎಸ್ ಭೇಟಿಗೆ ಸಂಜಯ್ ರಾವತ್ ವ್ಯಂಗ್ಯ
ನಾಗ್ಪುರ/ ಮುಂಬೈ: ‘ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ನಲ್ಲಿ ನಿವೃತ್ತಿಯಾಗಲಿದ್ದಾರೆ. ತಮ್ಮ ನಿವೃತ್ತಿ ಅರ್ಜಿ ಬರೆಯಲು ಮೋದಿ ಆರ್ಎಸ್ಎಸ್ ಕೇಂದ ಕಚೇರಿಗೆ...
Ananthamurthy m Hegde
Apr 11 min read


ಅಪರೂಪದ ಘಟನೆ: ಈದ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರ ಮೇಲೆ ಪುಷ್ಪವೃಷ್ಟಿಗೈದ ಹಿಂದೂಗಳು!
ಜೈಪುರ: ಈದ್ ಅಲ್ ಫಿತರ್ ಅಂಗವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರ ಮೇಲೆ ಹಿಂದೂಗಳು ಪುಷ್ಪವೃಷ್ಟಿಗೈದ ಅಪರೂಪದ ಘಟನೆ ರಾಜಸ್ಥಾನದ ಜೈಪುರ ಹಾಗೂ ಉತ್ತರ...
Ananthamurthy m Hegde
Apr 11 min read


ಪೂರ್ವ ಲಡಾಕ್ ರಕ್ಷಣೆಗೆ ಹೊಸ ಸೇನಾ ವಿಭಾಗ: ಗಡಿ ವಾಸ್ತವ ರೇಖೆಯಲ್ಲಿ 72 ವಿಭಾಗ
ನವದೆಹಲಿ: ಪೂರ್ವ ಲಡಾಖ್ ನ ಸೂಕ್ಷ್ಮ ಪ್ರದೇಶದಲ್ಲಿ ಶಾಶ್ವತವಾಗಿ ಇರಿಸಲು ವಿಭಾಗ ಮಟ್ಟದ ರಚನೆಯನ್ನು ರಚಿಸುವ ಪ್ರಕ್ರಿಯೆಯಲ್ಲಿ ಭಾರತೀಯ ಸೇನೆ ಮುಂದಾಗಿದೆ ಎಂದು ಖಚಿತ...
Ananthamurthy m Hegde
Mar 271 min read


ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ 54 ಸ್ಥಳಗಳನ್ನು ಗುರುತಿಸಿದ್ದೇವೆ: ಯೋಗಿ ಆದಿತ್ಯನಾಥ್
ಲಕ್ನೋ: ಸಂಭಾಲ್ನಲ್ಲಿರುವಷ್ಟು ದೇವಾಲಯಗಳನ್ನು ಪುನರುಜ್ಜೀವನಗೊಳಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಜ್ಞೆ ಮಾಡಿದ್ದಾರೆ....
Ananthamurthy m Hegde
Mar 262 min read


ಆರ್ಎಸ್ಎಸ್ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ: ರಾಹುಲ್ ಗಾಂಧಿ ಗಂಭೀರ ಆರೋಪ!
ಹೊಸದಿಲ್ಲಿ: "ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಭಾರತದ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಹುನ್ನಾರ ನಡೆಸಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...
Ananthamurthy m Hegde
Mar 251 min read


ಸಂಸತ್ ನಲ್ಲಿ ಗುರುವಾರ 'ಛಾವಾ' ಪ್ರದರ್ಶನ
ನವದೆಹಲಿ: ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್ ಚಿತ್ರ 'ಛಾವಾ' ಬಿಡುಗಡೆಯಾದ ದಿನದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವಂತೆಯೇ, ಸಂಸತ್ ಭವನದಲ್ಲಿ...
Ananthamurthy m Hegde
Mar 251 min read


ಡಿ.ಕೆ.ಶಿವಕುಮಾರ್ ಹೇಳಿಕೆ ಪ್ರಸ್ತಾಪಿಸಿದ ಕೇಂದ್ರ ಸಚಿವ ರಿಜಿಜು
ನವದೆಹಲಿ : ‘ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಸ್ಲಿಂ ಮೀಸಲಿಗಾಗಿ ಸಂವಿಧಾನ ಬದಲಿಸಲಾಗುವುದು ಎಂದಿದ್ದಾರೆ. ಇದು ಖಂಡನಾರ್ಹ. ಸಾಂವಿಧಾನಿಕ...
Ananthamurthy m Hegde
Mar 251 min read


ಎಐ ಸೇವೆಗಾಗಿ ಗೂಗಲ್ ಜೊತೆ ಟಿಟಿಡಿ ಒಪ್ಪಂದ – ವಿಶ್ವದ ಮೊದಲ ಹಿಂದೂ ದೇವಾಲಯವೆಂಬ ಖ್ಯಾತಿಗೆ ತಿರುಪತಿ
ಅಮರಾವತಿ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ ದರ್ಶನ ಸಿಗಬೇಕು ಎನ್ನುವ ಉದ್ದೇಶದಿಂದ ಎಐ (AI) ಆಧಾರಿತ ಸೌಲಭ್ಯ...
Ananthamurthy m Hegde
Mar 251 min read


2019-2024 ನಡುವೆ ದೇಶದಲ್ಲಿ ಶೇ. 94 ರಷ್ಟು ಕೋಮು ಗಲಭೆ ಹೆಚ್ಚಳ!
ನವದೆಹಲಿ: 2019 ಮತ್ತು 2024ರ ನಡುವೆ ದೇಶದಲ್ಲಿ ಕೋಮು ಗಲಭೆ ಪ್ರಕರಣಗಳು ಶೇ. 94 ರಷ್ಟು ಹೆಚ್ಚಳವಾಗಿದೆ ಎಂದು AAP ಸಂಸದ ಸಂಜಯ್ ಸಿಂಗ್ ಶುಕ್ರವಾರ ರಾಜ್ಯಸಭೆಯಲ್ಲಿ...
Ananthamurthy m Hegde
Mar 221 min read


ಗ್ರಾಹಕನೇ ಎಚ್ಚರ, ಮಾರ್ಚ್ 24 ಮತ್ತು 25ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ!
ಬೆಂಗಳೂರು : ವಾರಕ್ಕೆ 5 ದಿನ ಮಾತ್ರ ಕೆಲಸ, ನೇಮಕಾತಿ, ತಾತ್ಕಾಲಿಕ ನೌಕರರ ಕೆಲಸ ಕಾಯಂಗೊಳಿಸುವಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್...
Ananthamurthy m Hegde
Mar 213 min read


ಎಎಪಿ ನಾಯಕತ್ವಕ್ಕೆ ಮೇಜರ್ ಸರ್ಜರಿ!
ನವದೆಹಲಿ: ಕಳೆದ ತಿಂಗಳು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಆಮ್ ಆದ್ಮಿ ಪಕ್ಷವು ಶುಕ್ರವಾರ ಮಾಜಿ ಸಚಿವ ಸೌರಭ್ ಭಾರದ್ವಾಜ್ ಅವರನ್ನು ತನ್ನ...
Ananthamurthy m Hegde
Mar 211 min read


ಮೋದಿ ನಿಲುವು ಮೆಚ್ಚಿದ ಕಾಂಗ್ರೆಸ್ ಸಂಸದ !
ನವದೆಹಲಿ: ಇತ್ತೀಚಿನ ಅಮೆರಿಕಾ ಭೇಟಿಯ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಈಗ ಮತ್ತೆ ಪ್ರಧಾನಿ ಮೋದಿ ಬಗ್ಗೆ...
Ananthamurthy m Hegde
Mar 201 min read


ಪ್ರಧಾನಿ ಮೋದಿ ಭೇಟಿಯಾದ ಯುಎಸ್ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ (Tulsi Gabbard)...
Ananthamurthy m Hegde
Mar 181 min read


ಔರಂಗಜೇಬ್ ಸಮಾಧಿ ವಿವಾದ: ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರ
ನಾಗ್ಪುರ : ಮೊಘಲ್ ದೊರೆ ಔರಂಗಜೇಬ್ ಸಮಾಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದ್ದು, ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಪೊಲೀಸರ...
Ananthamurthy m Hegde
Mar 181 min read


ಕಲ್ಪನಾ ಚಾವ್ಲಾ - ಬದುಕಿದ್ದರೆ ಇವತ್ತಿಗೆ ಆಕೆಗೆ 60 ವರ್ಷ!
ಬೆಂಗಳೂರು: ಕೇವಲ 8 ದಿನಗಳಿಗಾಗಿ ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್, ತಮ್ಮ...
Ananthamurthy m Hegde
Mar 171 min read


ವಿವಾದಾತ್ಮಕ ಹೇಳಿಕೆಗೆ ಆಕ್ರೋಶ: ಉತ್ತರಾಖಂಡ ಸಚಿವ ರಾಜೀನಾಮೆ
ಡೆಹ್ರಾಡೂನ್ : ಅಚ್ಚರಿಯ ಘಟನೆಯೊಂದರಲ್ಲಿ, ಉತ್ತರಾಖಂಡ ಹಣಕಾಸು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರೇಮ್ಚಂದ್ ಅಗರ್ವಾಲ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ...
Ananthamurthy m Hegde
Mar 171 min read


ಧರ್ಮೇಂದ್ರ ಪ್ರಧಾನ್ ಒಬ್ಬ 'ದುರಹಂಕಾರಿ' ಎಂದು ಜರಿದ ಸಿಎಂ ಸ್ಟಾಲಿನ್!
ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ಕುರಿತು ಸಿಎಂ ಎಂ.ಕೆ ಸ್ಟಾಲಿನ್ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಡುವಿನ ವಿವಾದ ಮುಂದುವರೆದಿದೆ. ಎಂ.ಕೆ. ಸ್ಟಾಲಿನ್...
Ananthamurthy m Hegde
Mar 101 min read


ಭಾರತ- ಪಾಕ್ ಗಡಿಭಾಗದಲ್ಲಿ ಮಹತ್ವದ ಬೆಳವಣಿಗೆ: ಈ ಭಾಗದಲ್ಲಿ ಪ್ರಯಾಣಿಸದಂತೆ ಅಮೇರಿಕ ಎಚ್ಚರಿಕೆ
ನವದೆಹಲಿ: ಭಯೋತ್ಪಾದನೆ ಮತ್ತು ಸಶಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ ಭಾರತ-ಪಾಕಿಸ್ತಾನ ಗಡಿ ಮತ್ತು ನಿಯಂತ್ರಣ ರೇಖೆಯ ಸಮೀಪಕ್ಕೆ ಮತ್ತು ಬಲೂಚಿಸ್ತಾನ್ ಮತ್ತು...
Ananthamurthy m Hegde
Mar 91 min read


ಅಬ್ಬರದ ಅಜಾನ್ : ಎಫ್. ಐ. ಆರ್ ದಾಖಲು
ಸಂಭಾಲ್: ಉತ್ತರ ಪ್ರದೇಶದಲ್ಲಿ ಅಬ್ಬರದ ಅಜಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಭಾಲ್ ಹಿಂಸಾಚಾರದ ನಂತರ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ....
Ananthamurthy m Hegde
Mar 91 min read


ಚಿನ್ನದ ನಾಣ್ಯ ಭೇಟೆಗೆ ಹೊರಟ ಜನ: ಕಾರಣ ಛಾವಾ ಸಿನಿಮಾ!
ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿರುವ ಅಸೀರ್ಗಢ ಕೋಟೆಯಲ್ಲಿ ಚಿನ್ನಕ್ಕಾಗಿ ಜನರು ಹುಡುಕಾಟ ಆರಂಭಿಸಿದ್ದಾರೆ. ನೂರಾರು ಜನ ಲೈಟು, ಮೆಟಲ್ ಡಿಟೆಕ್ಷರ್ಗಳು, ಹಾರೆ,...
Ananthamurthy m Hegde
Mar 92 min read


ಮತ್ತೆ ಹೊತ್ತಿ ಉರಿದ ಮಣಿಪುರ : ಓರ್ವ ಸಾವು
ಇಂಫಾಲ: ಜನಾಂಗೀಯ ಸಂಘರ್ಷದ ಬೆಂಕಿಯಲ್ಲಿ ಬೆಂದಿರುವ ಮಣಿಪುರದಲ್ಲಿ 22 ತಿಂಗಳ ಬಳಿಕ ಆರಂಭವಾದ ಮುಕ್ತ ಸಂಚಾರ ವ್ಯವಸ್ಥೆಗೆ ಮೊದಲ ದಿನವೇ ವಿಘ್ನ ಎದುರಾಯಿತು. ಕುಕಿ...
Ananthamurthy m Hegde
Mar 91 min read


ಹುಡುಗಿಯರನ್ನುಮತಾಂತರಿಸುವವರಿಗೆ ಮರಣದಂಡನೆ
ಭೋಪಾಲ್: ಹುಡುಗಿಯರನ್ನು ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸುವವರಿಗೆ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ...
Ananthamurthy m Hegde
Mar 91 min read


ಮಹಾ ಕುಂಭವನ್ನು ಏಕತೆಯ ಯಜ್ಞ ಎಂದ ಪ್ರಧಾನಿ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27 ರಂದು ಮಹಾ ಕುಂಭದ ಸಮಾರೋಪದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇದನ್ನು...
Ananthamurthy m Hegde
Feb 276 min read


ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಭಾರತ
ನವದೆಹಲಿ : ಅಂತರರಾಷ್ಟ್ರೀಯ ನೆರವಿನಿಂದ ಬದುಕುಳಿದವರು ನೀವು, ನಿಮ್ಮಿಂದ ಪಾಠ ಕೇಳುವ ಅಗತ್ಯ ನಮಗಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತ ಛೀಮಾರಿ...
Ananthamurthy m Hegde
Feb 271 min read


ಹಿಮಾಚಲ ಪ್ರದೇಶದ ಶೇ.40ರಷ್ಟು ಭಾಗ ಭೂ ಕುಸಿತ, ಪ್ರವಾಹ, ಹಿಮಪಾತಗಳಿಗೆ ಗುರಿಯಾಗುವ ಸಾಧ್ಯತೆ!
ಚಂಡೀಗಢ: ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)-ರೋಪರ್ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ಹಿಮಾಚಲ ಪ್ರದೇಶದ ಶೇಕಡಾ 49 ಭಾಗವು ಮಧ್ಯಮ ಪ್ರಮಾಣದ ಅಪಾಯವನ್ನು...
Ananthamurthy m Hegde
Feb 191 min read


ಮಹಾ ಕುಂಭಮೇಳದಲ್ಲಿ ಭಾಗಿಯಾದ ಪಾಕಿಸ್ತಾನದ ಅರ್ಚಕ
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರಾಚಿಯ ಪಂಚಮುಖಿ ಹನುಮಾನ್ ದೇವಸ್ಥಾನದ ಮುಖ್ಯ ಅರ್ಚಕ ರಾಮನಾಥ್ ಮಿಶ್ರಾ ಭಾಗವಹಿಸಿದ್ದಾರೆ....
Ananthamurthy m Hegde
Feb 131 min read


ಕುಂಭಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪವಿತ್ರ ಸ್ನಾನ
ಪ್ರಯಾಗರಾಜ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ...
Ananthamurthy m Hegde
Feb 101 min read


ಇಂಫಾಲ್ ನಲ್ಲಿ ಏಳು ಉಗ್ರರ ಬಂಧನ
ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯಾದ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ(NRFM)ದ ಅಡಗುತಾಣವನ್ನು ಭದ್ರತಾ ಪಡೆಗಳು...
Ananthamurthy m Hegde
Feb 101 min read


ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕಾಪ್ರಹಾರ : ಕಾಂಗ್ರೆಸ್ ಕೈ ಹಿಡಿದರೆ ವಿನಾಶ ನಿಶ್ಚಿತ
ಹೊಸದಿಲ್ಲಿ: 2025ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಭಾರತೀಯ ಜನತಾ ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ,...
Ananthamurthy m Hegde
Feb 101 min read


ಭಾರತದಲ್ಲಿ ಜನವರಿಯಲ್ಲಿ ದಾಖಲೆಯ ಜಿಎಸ್ ಟಿ ಸಂಗ್ರಹ
ಭಾರತದಲ್ಲಿ ಜನವರಿ ತಿಂಗಳಲ್ಲಿ GST ಸಂಗ್ರಹ 12.3% ಹೆಚ್ಚಳವಾಗಿದ್ದು, ದಾಖಲೆ ನಿರ್ಮಿಸಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ....
Ananthamurthy m Hegde
Feb 21 min read


ಛತ್ತೀಸಘಡದಲ್ಲಿ 12 ನಕ್ಸಲರ ಹತ್ಯೆ
ಭುವನೇಶ್ವರ: ಗರಿಯಾಬಂದ್ ಜಿಲ್ಲೆಯ ಒಡಿಶಾ-ಛತ್ತೀಸ್ಗಢ ಗಡಿಯಲ್ಲಿ ಸಿಆರ್ಪಿಎಫ್ನೊಂದಿಗೆ ಒಡಿಶಾ ಮತ್ತು ಛತ್ತೀಸ್ಗಢ ಪೊಲೀಸ್ ಪಡೆಗಳು ನಡೆಸಿದ ಜಂಟಿ...
Ananthamurthy m Hegde
Jan 211 min read


ಮಹಾಕುಂಭ ಮೇಳದಲ್ಲಿ ಅಗ್ನಿ ಅವಘಡ
ಲಕ್ಷಾಂತರ ಜನರು ಸೇರಿರುವ ಮಹಾ ಕುಂಭ ಮೇಳದಲ್ಲಿ ಭಾನುವಾರ ದೊಡ್ಡ ಅಗ್ನಿ ಅವಘಡ ಸಂಭವಿಸಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಭಕ್ತಾದಿಗಳು, ಸಾಧು-ಸಂತರು...
Ananthamurthy m Hegde
Jan 201 min read


ದೆಹಲಿ ಚುನಾವಣಾ ಕಣದಲ್ಲಿ 719 ಅಭ್ಯರ್ಥಿಗಳು
ನವದೆಹಲಿ: ಫೆಬ್ರವರಿ 5 ರಂದು ನಡೆಯಲಿರುವ 70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 719 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಒಬ್ಬ ಅಭ್ಯರ್ಥಿ ಬಹು...
Ananthamurthy m Hegde
Jan 201 min read
bottom of page