top of page
ಕುಮಟಾ


ತಿಂಗಳು ಕಳೆದರೂ ದುರಸ್ತಿಯಾಗದ ಆಡಳಿತಸೌಧದ ಲಿಫ್ಟ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಆಡಳಿತ ಸೌಧದ ಲಿಫ್ಟ್ ವ್ಯವಸ್ಥೆ ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿ ಮಾಡಿಸುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ....


ತಾಯಿ ಕುಟುಂಬದ ಶಕ್ತಿ : ಶ್ರೀದೇವಿ ಹೆಗಡೆ
ಕುಮಟಾ: ತಾಯಿ ಕುಟುಂಬದ ಶಕ್ತಿ, ಕುಟುಂಬ ಸಮಾಜದ ತಾಯಿ ಬೇರು. ಕುಟುಂಬದಲ್ಲಿ ನಡೆದದ್ದೇ ದೇಶದಲ್ಲಿ ಪ್ರತಿಬಿಂಬಿತವಾಗುತ್ತದೆ. ಧರ್ಮನಿಷ್ಟೆ, ಉತ್ತಮ ಆಚರಣೆ, ಸಂಸ್ಕೃತಿಯ...


ಜ.8 ರಿಂದ 12ರವರೆಗೆ ಕುಮಟಾ ಸ್ನೇಹ ಸಂಭ್ರಮ
ಕುಮಟಾ : ಕುಮಟಾದ ಜನರಿಗಾಗಿ ಧಾರ್ಮಿಕ, ಆರೋಗ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಡಾ. ಅಭಯ ಗುರೂಜಿ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕುಮಟಾ...


ಡಾ.ಸುಮಂತ್ ಬಳಗಂಡಿ "ಹವ್ಯಕ ವಿದ್ಯಾ ರತ್ನ" ಪುರಸ್ಕಾರಕ್ಕೆ ಆಯ್ಕೆ
ಕುಮಟಾ : ಮೆದುಳು ಮತ್ತು ನರರೋಗ ತಜ್ಞ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಡಾ.ಸುಮಂತ್ ಜಯದೇವ ಬಳಗಂಡಿ ಅವರನ್ನು "ಹವ್ಯಕ ವಿದ್ಯಾ ರತ್ನ"...


ಹೂ ಕಟ್ಟಿ ಮಾರುವ ಮಹಿಳೆಯರನ್ನು ಸನ್ಮಾನಿಸಿದ ಯುವ ಬ್ರಿಗೇಡ್
ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಹೂವನ್ನು ಕಟ್ಟಿ ಮಾರುವ ಸುಮಾರು 39 ತಾಯಂದಿರಿಗೆ ಸನ್ಮಾನಿಸುವ ಮೂಲಕ ಅಮ್ಮ ನಮನ ಎನ್ನುವ ಭಾವನಾತ್ಮಕ ಕಾರ್ಯಕ್ರಮ ಶ್ರೀ...


ಕುಮಟಾ ತಾಲೂಕಿನಲ್ಲಿ ಹಳಕಾರ ಶತಮಾನೋತ್ಸವ ಸಂಭ್ರಮ
ಕಾರವಾರ ಆಡಳಿತ ಸಮಿತಿ ವಿಲೇಜ್ ಫಾರೆಸ್ಟ್ ಪಂಚಾಯತ್ ಹಾಗೂ ಶತಮಾನೋತ್ಸವ ಸಮಿತಿ ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಊರಾನಾಗರಿಕರ ಸಹಯೋಗದಲ್ಲಿ ಹಳಕಾರ...


ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದು ಆತಂಕಕಾರಿ
ಕುಮಟಾ: ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ಅನೈತಿಕವಾದ ಕಾನೂನು ಬಾಹಿರವಾದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಕೊಲೆ...


ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚಿಂತನ ಮಂಥನ ಸಭೆ
ಕುಮಟಾ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಚಿಂತನ ಮಂಥನ ಸಭೆ ಶುಕ್ರವಾರ ಸಂಜೆ ಕುಮಟಾದ ...


ಗೋಕರ್ಣದಲ್ಲಿ ಸಮುದ್ರಪಾಲಾದ ಇಬ್ಬರು ಪ್ರವಾಸಿಗರು
ಕುಮಟಾ: ಬೆಂಗಳೂರಿನಿಂದ ಬಂದ ಪ್ರವಾಸಿಗರಿಬ್ಬರು ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ...


ಹೊತ್ತು ಉರಿದ ನಿಂತಿದ್ದ ಬಸ್
ಕುಮಟಾ: ನಿಂತಿದ್ದ ಬಸ್ ಹೊತ್ತಿ ಉರಿದ ಘಟನೆ ಕುಮಟಾ ಬಸ್ ಡಿಪೋದಲ್ಲಿ ನಡೆದಿದೆ. ತಡರಾತ್ರಿ ೨ ಗಂಟೆ ಸುಮಾರಿಗೆ ಅವಘಢ ಸಂಭವಿಸಿದ್ದು ವಿಷಯ ತಿಳಿಯುತ್ತಿದ್ದಂತೆ...


ಎಲ್ಲೆಡೆ ಧರ್ಮದ ಗಾಳಿ ಬೀಸಬೇಕಿದೆ : ರಾಘವೇಶ್ವರ ಶ್ರೀ
ಕುಮಟಾ: ಧರ್ಮ-ದೈವ ನಿಷ್ಟರಲ್ಲದವರ ಮೇಲೆ ಕಾಲಚಕ್ರ ಸದಾ ತಿರುಗಿದರೆ ಧರ್ಮ, ದೇವರು, ಗುರು ನಿಷ್ಠರ ತಲೆಯ ಮೇಲೆ ಸದಾ ಕರುಣಾಚಕ್ರ ತಿರುಗುತ್ತಿರುತ್ತದೆ. ನಮ್ಮ ಮೇಲೆ...


ಗೋರೆ ಗೋಪಾಲಕೃಷ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಚತಾ ಕಾರ್ಯ ನಡೆಸಿದ ಯುವ ಬ್ರಿಗೇಡ್
ಯುವಾ ಬ್ರಿಗೇಡ್ ಕುಮಟಾ ಹಾಗೂ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜ್ ಗೋರೆ ಸಹಯೋಗದಲ್ಲಿ ಸೋಮವಾರ ಬೆಳಿಗ್ಗೆ 200ಕ್ಕೂ ಅಧಿಕ ಯು ವಕರು ಮತ್ತು ಮಹಿಳೆಯರು ಸೇರಿ ಕುಮಟಾದ...


ರೈತನಿಗೆ ಪರಿಹಾರ ನೀಡದ ತಾಲೂಕು ಆಡಳಿತ: ಎಸಿ ಕಚೇರಿ ಜಪ್ತಿಗೆ ಆದೇಶ
ಕುಮಟಾ: ತಾಲೂಕಿನ ಎಸಿ ಕಚೇರಿ ಜಪ್ತಿ ಮಾಡುವಂತೆ ಕುಮಟಾ ಜೆಎಮ್ಎಫ್ಸಿ ನ್ಯಾಯಾಲಯ ಆದೇಶ ನೀಡಿದೆ. ಕುಡಿಯುವ ನೀರಿನ ಯೋಜನೆಗಾಗಿ ಅಂಕೋಲಾ-ಗೋಕರ್ಣ ಭಾಗದಲ್ಲಿ ಪೈಪ್...


ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ
ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಹಾಗೂ ಬೆಂಗಳೂರು ಮೂಲದ ನಾಲ್ಕು ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾದ ಕುಡ್ಲೆ ಬೀಚ್ನಲ್ಲಿ ನಡೆದಿದೆ....

ಮದ್ಯದ ಅಮಲಲ್ಲಿ ಕೊಲೆ: ಆರೋಪಿಗಳ ಬಂಧನ
ಕುಮಟಾ: ಉತ್ತರಕನ್ನಡ ಜಿಲ್ಲೆಯ ಕುಮಟಾದ ಸರ್ಕಾರಿ ಆಸ್ಪತ್ರೆ ಕ್ವಾಟ್ರಸ್ ಬಳಿ ಗಾರೆ ಕೆಲಸಕ್ಕೆ ಬಂದಿದ್ದ ಹುಬ್ಬಳ್ಳಿ ಮೂಲದ ಇಮ್ತಿಯಾಜ್ (೨೫ ) ಎಂಬಾತನನ್ನು ಕಲ್ಲಿನಿಂದ...


ಬೀದರ್: ವಿಠಲ್ ಹೇರೂರ 10 ಪುಣ್ಯಸ್ಮರಣೆ
ಬೀದರ್: ಚೋಕರ ಕೋಳಿ ಸಮಾಜ ಸಂಘದಿಂದ ಸಮಾಜದ ಮುಖಂಡ, ವಿಧಾನ ಪರಿಹತ್ತಿನ ಮಾಜಿ ಮುಖ್ಯ ಸಚೇತಕ ದಿವಂಗತ ವಿಶ್ವಲ್ ಹೇರೂರ ಅವರ 10ನೇ ಪಾಸ್ಕರಣೆ ನಗರದಲ್ಲಿ ಭಾನುವಾರ...
bottom of page